Contact Information
The Saffron Productions
3rd Floor Kudvas Granduer
Surathkal Mangalore 575014
- March 28, 2026
Recent Posts
View All Postಕರಾವಳಿ
read more
115 ರೂ. ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಶ್
- By Sauram Tv
- . March 27, 2026
- 65 Views
-
Shares
ರಾಜಕೀಯ
read moreಮನರಂಜನೆ
Read more
ಮನೆಯಲ್ಲಿದ್ದ ಗೃಹಿಣಿಯಿಂದ ₹700 ಕೋಟಿ ಬ್ರ್ಯಾಂಡ್ ‘ಬೀಬಾ’ ಕಟ್ಟಿ ಬೆಳೆಸಿದ ಕಥೆ
- By Sauram Tv
- 160 Views
:ಫ್ಯಾಷನ್ ವಿಷಯಕ್ಕೆ ಬಂದಾಗ ನಮ್ಮ ಮನಸ್ಸಿನಲ್ಲಿ ಕೆಲವು ಬ್ರ್ಯಾಂಡ್ಗಳು ಥಟ್ ಅಂತ ನೆನಪಿಗೆ ಬರುತ್ತದೆ ಅಲ್ಲವೇ, ಇಂದು ನಾವು ನಿಮಗೆ ಹಲವು ವರ್ಷಗಳ ಹಿಂದೆ ಗೃಹಿಣಿಯೊಬ್ಬರು ಪ್ರಾರಂಭಿಸಿದ ಅಂತಹ ಒಂದು ಪ್ರಸಿದ್ಧ ಬ್ರ್ಯಾಂಡ್ನ ಕಥೆಯನ್ನು
ಐನಿ ವಾಯುನೆಲೆಯಲ್ಲಿ ಭಾರತದ ಕಾರ್ಯಾಚರಣೆ ಅಂತ್ಯ: ದ್ವಿಪಕ್ಷೀಯ ಒಪ್ಪಂದ ರದ್ದಾದ ನಂತರ ನಿರ್ಗಮನದ ಕುರಿತು ಕಾಂಗ್ರೆಸ್ ಆತಂಕ.
- By Sauram Tv
- 31 Views
ನವದೆಹಲಿ: ತಜಕಿಸ್ತಾನದ ಐನಿ ವಾಯುನೆಲೆಯಲ್ಲಿ ಕಾರ್ಯಾಚರಣೆಯನ್ನು ಮುಗಿಸುವ ಭಾರತದ ನಿರ್ಧಾರವನ್ನು ದೇಶದ ಕಾರ್ಯತಂತ್ರದ ರಾಜತಾಂತ್ರಿಕತೆಗೆ ಮತ್ತೊಂದು ಹಿನ್ನಡೆ ಎಂದು ಕಾಂಗ್ರೆಸ್ ಶನಿವಾರ ಬಣ್ಣಿಸಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು 2000 ರ
ನೀಲಿ ಆಧಾರ್ ಕಾರ್ಡ್ ಪಡೆಯಲು ಇಲ್ಲಿದೆ ವಿಧಾನ
- By Sauram Tv
- 78 Views
ಬೆಂಗಳೂರು : ಇದೀಗ ಸಾಮಾನ್ಯವಾಗಿ ಎಲ್ಲರ ಭಾರತೀಯರ ಬಳಿಯೂ ಆಧಾರ್ ಕಾರ್ಡ್ ಇದ್ದೇ ಇದೆ. ಆಧಾರ್ ಕಾರ್ಡ್ ಇಲ್ಲದಿದ್ದರೆ ಹಲವಾರು ಸೌಲಭ್ಯಗಳು ಸಿಗದೇ ಇರುವ ಹಿನ್ನೆಲೆಯಲ್ಲಿ ಇದನ್ನು ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. 12 ಅಂಕೆಗಳ ವಿಶಿಷ್ಟ
ವಿಶ್ವದ 4ನೇ ದೊಡ್ಡ ಆರ್ಥಿಕತೆಯಾಗಿ ಭಾರತದ ಸಾಧನೆ!
- By Sauram Tv
- 33 Views
ನವದೆಹಲಿ : ಜಪಾನ್ ಹಿಂದಿಕ್ಕಿ 4,180 ಬಿಲಿಯನ್ ಯುಎಸ್ ಡಾಲರ್ ಜಿಡಿಪಿಯೊಂದಿಗೆ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗುವ ಐತಿಹಾಸಿಕ ಮೈಲಿಗಲ್ಲು ಭಾರತ ಸಾಧಿಸಿದೆ. ಸ್ಥಿರವಾದ ಬಲವಾದ ಬೆಳವಣಿಗೆಯ ದರದೊಂದಿಗೆ ಭಾರತವು ವಿಶ್ವದ ಅತ್ಯಂತ ವೇಗವಾಗಿ
ಹಿರಿಯ ಅಧಿಕಾರಿಯ ಸಾವಿಗೆ ಕಾರಣವಾದ BMW ಅಪಘಾತ: ಆರೋಪಿ ಕುಡಿದಿರಲಿಲ್ಲ
- By Sauram Tv
- 143 Views
ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರ ಸಾವಿಗೆ ಕಾರಣವಾದ, ನೈಋತ್ಯ ದೆಹಲಿಯಲ್ಲಿ ಭಾನುವಾರ ಸಂಭವಿಸಿದ ಬಿಎಂಡಬ್ಲ್ಯು ಕಾರು ಅಪಘಾತದ ಪ್ರಮುಖ ಆರೋಪಿ ಗಗನ್ಪ್ರೀತ್ ಅವರ ರಕ್ತದ ಮಾದರಿ ವರದಿ ಬಂದಿದ್ದು, ಅವರು ಮದ್ಯ
ಅಮೆರಿಕಾದಲ್ಲಿ ಗೃಹಪ್ರವೇಶದ ಹೋಮಕ್ಕೆ ಬೆಂಕಿ ಬಿದ್ದಿದೆ ಎಂದು ಕರೆದ ನೆರೆಹೊರೆಯವರು; ಅಗ್ನಿಶಾಮಕ ಸಿಬ್ಬಂದಿ ಆಗಮನ
- By Sauram Tv
- 215 Views
ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಂಸ್ಕೃತಿಗಳು ಆಚಾರ ವಿಚಾರಗಳು ವಿಭಿನ್ನವಾಗಿರುತ್ತವೆ. ಕೆಲವು ದೇಶದ ಆಚರಣೆಗಳನ್ನು ಮತ್ತೊಂದು ದೇಶದ ಜನರು ವಿಚಿತ್ರವಾಗಿ ಕಾಣಬಹುದು. ಹಾಗೆಯೇ ಅಮೆರಿಕಾದಲ್ಲಿ ಭಾರತೀಯ ಕುಟುಂಬವೊಂದು ಹೋಮ ಹವನ ಮಾಡುತ್ತಿದ್ದ ವೇಳೆ ಬೆಂಕಿ
ಗುಜರಾತ್ನಲ್ಲಿ ಭೂಕಂಪ: ಬೆಚ್ಚಿಬಿದ್ದ ಕಛ್ ಜನತೆ
- By Sauram Tv
- 29 Views
ಗುಜರಾತ್ನ ಕಛ್ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ 4.30 ರ ಸುಮಾರಿಗೆ 4.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಭೂಕಂಪನವು 10 ಕಿ.ಮೀ ಆಳದಲ್ಲಿ ಸಂಭವಿಸಿದ್ದು, ಭೂಕಂಪನ ಕೇಂದ್ರಬಿಂದುವು 23.65°
“ನೀವು ಯಾರು?” ಮೆಟ್ ಗಾಲಾದಲ್ಲಿ ಶಾರುಖ್ಗೆ ಪತ್ರಕರ್ತರ ಪ್ರಶ್ನೆ! ಅಭಿಮಾನಿಗಳ ಆಕ್ರೋಶ
- By Sauram Tv
- 122 Views
ನ್ಯೂಯಾರ್ಕ್ : ನ್ಯೂಯಾರ್ಕ್ನಲ್ಲಿ 2025ರ ʻಮೆಟ್ ಗಾಲಾʼ ಕಾರ್ಯಕ್ರಮ ಅದ್ದೂರಿಯಾಗಿ ನೆಡಯುತ್ತಿದೆ. ಸ್ಟಾರ್ ನಟ-ನಟಿಯರು ರೆಡ್ ಕಾರ್ಪೆಟ್ನಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಬಾಲಿವುಡ್ ನಟ ಶಾರುಖ್ ಖಾನ್ ʻಮೆಟ್ ಗಾಲಾʼ ರೆಡ್ ಕಾರ್ಪೆಟ್ನಲ್ಲಿ
ಪಹಲ್ಗಾಮ್ ಪ್ರತೀಕಾರದ ಬಳಿಕ ಪಾಕ್ ಸೇನೆಯ ಅಪ್ರಚೋದಿತ ದಾಳಿ:ಮಹಿಳೆ, ಮಕ್ಕಳು ಸೇರಿ 7 ಮಂದಿ ಬಲಿ
- By Sauram Tv
- 62 Views
ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನಕ್ಕೆ ನುಗ್ಗಿ ಭಯೋತ್ಪಾದಕರ ಅಡಗುತಾಣಗಳನ್ನು ಧ್ವಂಸಗೊಳಿಸಿದೆ. ಇದರ ಬೆನ್ನಲ್ಲೇ ಇನ್ನೂ ಪಾಠ ಕಲಿಯದ ಪಾಕಿಸ್ತಾನ ಇದೀಗ ಜಮ್ಮು ಮತ್ತು ಕಾಶ್ಮೀರದಾದ್ಯಂತದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಅಪ್ರಚೋದಿತ
ಪಾಕಿಸ್ತಾನದ ಮಹಿಳೆಗೆ 20 ವರ್ಷಗಳ ಹೋರಾಟದ ನಂತರ ಸಿಕ್ತು ಭಾರತದ ಪೌರತ್ವ; ಉಗ್ರರ ಭೀತಿಯಿಂದ ಬಂದಿದ್ದ ಪೂನಂ
- By Sauram Tv
- 123 Views
ಭಾರತದ ಪೌರತ್ವ (IndianCitizenship) ಪಡೆಯುವುದು ಅಷ್ಟೊಂದು ಸುಲಭದ ಮಾತಲ್ಲ. ಅದರಲ್ಲೂ ಈ 11 ವರ್ಷದಲ್ಲಿ ಪೌರತ್ವ ನೀಡುವ ಬಗ್ಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಭಾರತದೊಳಗೆ ಬೇಕಾಬಿಟ್ಟಿ ವಾಸಿಸುವ ಪಾಕಿಸ್ತಾನ, ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿರುವವರಿಗೆ ಕಡಿವಾಣ ಹಾಕುವ ಸಲುವಾಗಿ ಕೇಂದ್ರ ಸರ್ಕಾರ ಪೌರತ್ವ ನೀಡುವುದರಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಪೌರತ್ವ ಯಾವ ಕಾರಣಕ್ಕೆ ಹಾಗೂ ಯಾವ ಆಧಾರದಲ್ಲಿ ನೀಡಬೇಕು ಎಂಬುದನ್ನು ಪರಿಶೀಲನೆ ನಡೆಸಿ, ನಂತರ ಪೌರತ್ವ ನೀಡುತ್ತದೆ. ಅದಕ್ಕಾಗಿ ವರ್ಷಾನುಗಟ್ಟಲೆ ಕಾಯುಬೇಕು. ಇದೀಗ ಪಾಕಿಸ್ತಾನ ಮಹಿಳೆಯೊಬ್ಬರಿಗೆ ಅದೇ ರೀತಿಯ ಪರಿಸ್ಥಿತಿ ಎದರಾಗಿತ್ತು. ಪೂನಂ ಎಂಬ ಪಾಕಿಸ್ತಾನದ ಮಹಿಳೆಯೊಬ್ಬರು ಭಾರತದ ಪೌರತ್ವಕ್ಕಾಗಿ 2 ದಶಕಗಳ ಕಾಲ ಹೋರಾಟ ನಡೆಸಿದ್ದಾರೆ. ಭಯೋತ್ಪಾನೆಯಿಂದ ಬೇಸತ್ತು ಭಾರತಕ್ಕೆ ಬಂದ ಪೂನಂ ಅವರಿಗೆ ಎರಡು ದಶಕಗಳ ನಂತರ ಪೌರತ್ವ ಸಿಕ್ಕಿದೆ. ಪೂನಂ ಉಗ್ರರ ಸ್ವರ್ಗವಾದ ಪಾಕಿಸ್ತಾನದಿಂದ ಹೊರ ಬಂದು ಭಾರತದ ಸಂಸ್ಕೃತಿಗೆ ಮನಸೋತು ಇಲ್ಲಿ ಜೀವನಕಟ್ಟಿಕೊಳ್ಳಬೇಕು ಎಂದು ಬಂದಿದ್ದಾರೆ. ಭಾರತದಲ್ಲಿ ಪಾಕಿಸ್ತಾನದ ಪ್ರಜೆಗೆ ಪೌರತ್ವ ಸಿಗುವುದು ಬಹಳ ಕಷ್ಟ, ಅದಕ್ಕಾಗಿ 20 ವರ್ಷಗಳ ಕಾಲ ಪೌರತ್ವಕ್ಕಾಗಿ ಹೋರಾಟ ನಡೆಸಿದ್ದಾರೆ. ಇದೀಗ ಕೊನೆಗೂ ಅವರಿಗೆ ಭಾರತ ಪೌರತ್ವ ಸಿಕ್ಕಿದೆ. ಪೂನಂ ಭಯೋತ್ಪಾದನೆಯಿಂದ ಬೇಸತ್ತು ಪಾಕ್ ತೊರೆದು ದೆಹಲಿ ಬಂದಿದ್ದರು. ಇಲ್ಲಿಯೇ ಒಳ್ಳೆಯ ಜೀವನ ನಡೆಸಬೇಕು ಎಂದುಕೊಂಡಿದ್ದ ಪೂನಂ ಭಾರತದ ಮೂಲ ಉದ್ಯಮಿ ಪುನೀತ್ ಕುಮಾರ್ ಎಂಬುವವರನ್ನು ಮದುವೆಯಾಗುತ್ತಾರೆ. ಇದೀಗ ಅವರಿಗೊಂದು ಮಗು ಕೂಡ ಇದೆ. 2004ರಲ್ಲಿ ಪೂನಂ ಅವರು ತಮ್ಮ ಸಹೋದರನ ಜತೆಗೆ ಪಾಕಿಸ್ತಾನದಿಂದ ಭಾರತಕ್ಕೆ ಬರುತ್ತಾರೆ. 2016ರಲ್ಲಿ ಅವರ ಸಹೋದರನಿಗೆ ಭಾರತದ ಪೌರತ್ವ ನೀಡಲಾಗುತ್ತದೆ. ಆದರೆ ಪೂನಂ ಅವರ ಅರ್ಜಿ ಪದೇ ಪದೇ ತಿರಸ್ಕೃರ ಗೊಳ್ಳುತ್ತಿತ್ತು. ಆದರೆ ಇದೀಗ ಅಂತಿಮವಾಗಿ ಅವರಿಗೆ ಪೌರತ್ವ ನೀಡಲಾಗಿದೆ. ಈ ಪೌರತ್ವ ಸಿಗುವ ಮೊದಲು ಅಂದರೆ 2015ರವರೆಗೆ ಅವರು ಪಾಕಿಸ್ತಾನದಲ್ಲಿರುವ ತಮ್ಮ ಕುಟುಂಬದವರನ್ನು ಭೇಟಿ ಮಾಡುತ್ತಿದ್ದರು. ಆದರೆ ಅವರಲ್ಲಿ ಅಧಿಕೃತ ಪಾಕಿಸ್ತಾನದ ಐಡಿ ಇಲ್ಲದಿರುವ ಕಾರಣ ಪಾಕಿಸ್ತಾನ ಪಾಸ್ಪೋರ್ಟ್ ನವೀಕರಣವನ್ನು ತಡೆಹಿಡಿಯಲಾಯಿತು. ಪಿಟಿಐ ಜೊತೆ ಮಾತನಾಡಿದ ಅವರ ಪತಿ ಪುನೀತ್ ಕುಮಾರ್, ದೀಪಾವಳಿಗೂ ಮುನ್ನ ಅವರ ಪೌರತ್ವ ಅರ್ಜಿ ಪುರಸ್ಕಾರಗೊಂಡಿತ್ತು. ಇದೀಗ ನಮಗೆ ಯಾವ ಭಯವು ಇಲ್ಲ. ಇದರಿಂದ ನಮ್ಮ ಕುಟುಂಬ ಸಮತೋಷವಾಗಿದೆ ಎಂದು ಹೇಳಿದರು. ಉಳಿದ ದಾಖಲೆಗಳನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಇದರ ಬಗ್ಗೆ ಪೂನಂ ಕೂಡ ಮಾತನಾಡಿದ್ದಾರೆ. “ಸಾಧ್ಯವಾದಷ್ಟು ಬೇಗ ನಾನು ನನ್ನ ಆಧಾರ್, ಪ್ಯಾನ್ ಮತ್ತು ಇತರ ಭಾರತೀಯ ಗುರುತಿನ ದಾಖಲೆ ಪಡೆಯುತ್ತೇನೆ. ನಾನು ನಿಜವಾಗಿಯೂ
ಹೇರ್ ಕಲರಿಂಗ್ ಮಾಡಿಸುವ ಮೊದಲು ಎಚ್ಚರ: ಅತಿಯಾದ ಬಣ್ಣದಿಂದ ಯುವತಿಯ ತಲೆಗೆ ಹಾನಿ
- By Sauram Tv
- 78 Views
ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಹೆಸರಿನಲ್ಲಿಯೋ, ಚೆಂದ ಕಾಣಲೆಂದೋ ಹೇರ್ ಕಲರಿಂಗ್ ಮಾಡೋದು ಕಾಮನ್ ಟ್ರೆಂಡ್ ಆಗಿದೆ. ಜನರು ಹೇರ್ ಕಲರ್ ಬಳಸಿ ನ್ಯೂ ಲುಕ್ ಟ್ರೈ ಮಾಡ್ತಾರೆ. ಆದರೆ ಕೆಲವೊಮ್ಮೆ ಇದೇ ಅಭ್ಯಾಸವೇ ದೊಡ್ಡ
ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ವಿರೋಧಿಸಿದ್ದಕ್ಕೆ ಕ್ರೂರ ಹಿಂಸೆ
- By Sauram Tv
- 37 Views
ಉತ್ತರ ಪ್ರದೇಶ :ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರತಿಭಟಿಸಿದ ಅಪ್ರಾಪ್ತ ಬಾಲಕಿಯನ್ನು ಇಬ್ಬರು ಯುವಕರು ಮನಬಂದಂತೆ ಥಳಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿ ಮನೆಯ ಹೊರಗೆ ನೀರು ತುಂಬಿಸುವಾಗ ದುಷ್ಕರ್ಮಿಗಳು ಲೈಂಗಿಕ
Categories
Tags
[instagram-feed num=6 cols=3 showfollow=true showbutton=false followtext=”FOLLOW US” showheader=false]